ಸಮಾಜ ಮತ್ತು ಮಾನಸಿಕ ಆರೋಗ್ಯ

ಪ್ರೊ. ಶ್ರೀಧರ ಮೂರ್ತಿ

ವೈಟ್ ಸ್ವಾನ್ ಫೌಂಡೇಶನ್
ಮಾನಸಿಕ ಅನಾರೋಗ್ಯವಿದ್ದರೆ ಆದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಿ ಸಹಾಯ ಪಡೆಯುವುದು ಅತಿ ಮುಖ್ಯ ಎಂದು ಬೆಂಗಳೂರಿನ ಪ್ರಖ್ಯಾತ ಸೈಕಾಲಜಿಸ್ಟ್ ಪ್ರೊಫೆಸರ್ ಶ್ರೀಧರ ಮೂರ್ತಿ ಅವರು ವಿವರಿಸುತ್ತಾರೆ.